ಬೆಂಗಳೂರು : ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
ಸಚಿವರ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಇಬ್ಬರಿಗೆ ಡೆಲ್ಟಾ
ಪ್ಲಸ್ ವೈರಸ್ ಸೋಂಕು ತಗುಲಿರೋದನ್ನು ದೃಢಪಡಿಸಿದ್ದಾರೆ.
ಇನ್ನೂ ಡೆಲ್ಟಾ ಪ್ಲಸ್ ಬಗ್ಗೆ ಆರೋಗ್ಯ ಇಲಾಖೆ ಕಟ್ಟೆಚ್ಚರ
ವಹಿಸಿದೆ. ಸೋಂಕಿನ ಗುಣಲಕ್ಷಣಗಳು ಕಂಡು ಬಂದರೇ ಸ್ಯಾಂಪಲ್ ಸಂಗ್ರಹಕ್ಕೂ ಮುಂದಾಗಿದೆ. ಹೆಚ್ಚು
ಹೆಚ್ಚು Random ಪರೀಕ್ಷೆಗೂ ಸೂಚಿಸಲಾಗಿದೆ. ರೋಗದ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ
ಹೇಳಿದ್ದಾರೆ.
ಅಂದಹಾಗೇ ನಿನ್ನೆ ಕೇಂದ್ರ ಆರೋಗ್ಯ ಇಲಾಖೆಯು ದೇಶದಲ್ಲಿ 40ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ವೈರಸ್ ಪ್ರಕರಣಗಳು ಪತ್ತೆಯಾಗಿರೋದಾಗಿ ತಿಳಿಸಿತ್ತು. ಕೇರಳದಲ್ಲಿ 3, ಮಧ್ಯಪ್ರದೇಶದಲ್ಲಿ ಒಬ್ಬರಿಗೆ ಹಾಗೂ ಮಹಾರಾಷ್ಟ್ರದಲ್ಲಿ 21 ಜನರಿಗೆ ಡೆಲ್ಟಾ ಪ್ಲಸ್ ವೈರಸ್ ತಗುಲಿರೋದನ್ನು ತಿಳಿಸಿತ್ತು. ಇದೀಗ ಈ ಬಳಿಕ ಕರ್ನಾಟಕದಲ್ಲಿಯೂ ಇಬ್ಬರಿಗೆ ಡೆಲ್ಟಾ ಪ್ಲಸ್ ಸೋಂಕು ತಗುಲಿರೋದು ಖಚಿತಗೊಂಡಿದೆ.
ಅಂದಹಾಗೇ ನಿನ್ನೆ ಕೇಂದ್ರ ಆರೋಗ್ಯ ಇಲಾಖೆಯು ದೇಶದಲ್ಲಿ 40ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ವೈರಸ್ ಪ್ರಕರಣಗಳು ಪತ್ತೆಯಾಗಿರೋದಾಗಿ ತಿಳಿಸಿತ್ತು. ಕೇರಳದಲ್ಲಿ 3, ಮಧ್ಯಪ್ರದೇಶದಲ್ಲಿ ಒಬ್ಬರಿಗೆ ಹಾಗೂ ಮಹಾರಾಷ್ಟ್ರದಲ್ಲಿ 21 ಜನರಿಗೆ ಡೆಲ್ಟಾ ಪ್ಲಸ್ ವೈರಸ್ ತಗುಲಿರೋದನ್ನು ತಿಳಿಸಿತ್ತು. ಇದೀಗ ಈ ಬಳಿಕ ಕರ್ನಾಟಕದಲ್ಲಿಯೂ ಇಬ್ಬರಿಗೆ ಡೆಲ್ಟಾ ಪ್ಲಸ್ ಸೋಂಕು ತಗುಲಿರೋದು ಖಚಿತಗೊಂಡಿದೆ.
No comments:
Post a Comment